• Wed. May 31st, 2023

M-News

Mahapapi News Karnataka

ಮಳೆ ರಭಸದಿಂದ ಸಂತಪುರ ಗ್ರಾಮದಲ್ಲಿ ಮನೆಗಳ ಕುಸಿತ ಜಿಲ್ಲಾ ಅಧಿಕಾರಿ ಭೇಟಿ.

ByRahul Krantikari

Jul 13, 2022

ಬೀದರ ಜಿಲ್ಲೆಯ ವರದಿ.
ಔರಾದ್ ಸುದ್ದಿ.
ಔರಾದ್ ತಾಲ್ಲೂಕಿನ ಸಂತಪೂರ ವಲಯದಲ್ಲಿ ಬರುವ ಮಳೆ ರಭಸದಿಂದ ಮನೆಗಳು ಕುಸಿತ. ಈ ವಿಷಯ ಕುರಿತು ಜಿಲ್ಲಾ ಅಧಿಕಾರಿ ಮನೆಗಳಿಗೆ ಭೇಟಿ ನೀಡಿದರು. ಜನರ ಕುಂದು ಕೊರತೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಿದರು. ಜನರ ಸಮಸ್ಯೆಗಳಿಗೆ ಸಹಕಾರ ನೀಡಿದರು. ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಈ ಸಮಸ್ಯೆಯಲ್ಲಿ ಸಂಘ ಮತ್ತು ಸಂಘಟನೆ ಅವರು ಕೂಡಾ ಜಿಲ್ಲಾ ಅಧಿಕಾರಿಯೊಂದಿಗೆ ಭಾಗವಹಿಸಿದರು.

ವರದಿಗಾರರು.
ರಾಹುಲ ಕ್ರಾಂತಿಕಾರಿ.

Leave a Reply

Your email address will not be published. Required fields are marked *