Latest Animal News
ರೆಡ್ಡಿ ಮತ್ತು ಬಿಜೆಪಿ
0ಜನಾರ್ಧನ ರೆಡ್ಡಿ ಅವರಿಂದ ಹೊಸ ಪಕ್ಷ ಘೋಷಣೆ: ಸ್ವತಂತ್ರವಾಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಲಾಗುವುದು ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ದೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ‘ನಾನು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸ್ವಂತ ಕೆಲಸ ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದೆ. ಆದರೆ, ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಹೊರತಾಗಿ ಪಕ್ಷದ ಯಾರೊಬ್ಬರೂ ಜತೆಗೆ…
ಮುನ್ಸಿಪಲ್ ಸ್ಕೂಲ್ ಲೂಟಿ.
0ಒಂದಾನೊಂದು ಕಾಲದಲ್ಲಿ ಗದುಗಿಗೆ ಪ್ರಸಿದ್ದವಾಗಿದ್ದ ಮುನ್ಸಿಪಲ್ ಸ್ಕೂಲ್, ಐತಿಹಾಸಿಕ ಹಿನ್ನೆಲೆಯುಳ್ಳ ಮುನ್ಸಿಪಲ್ ಸ್ಕೂಲ್ ತನ್ನ ಐತಿಹಾಸಿಕ ಮಹತ್ವವನ್ನು ಕಳೆದುಕೊಳ್ಳಬೇಕಾಯ್ತು.ಮುನ್ಸಿಪಲ್ ಸ್ಕೂಲಗೆ […]
ಅಧಿಕಾರ ದುರ್ಬಳಕೆ ಮಾಡಿಕೊಂಡು ಪೌರಾಯುಕ್ತ ಅಮಾನತ್ತು
0ಕರ್ತವ್ಯಲೋಪ ಹಾಗೂ ಅಕ್ರಮ ಆಸ್ತಿ ವರ್ಗಾವಣೆ – ಪೌರಾಯುಕ್ತ ರಮೇಶ್ ಸುಣಗಾರ ಅಮಾನತು – ಪೌರಾಡಳಿತ ನಿರ್ದೇಶನಾಲಯ ಆದೇಶಗದಗ : […]
ಮುನ್ಸಿಪಲ್ ಹೈಸ್ಕೂಲ್ ಪ್ರಕರಣ ಪರಿಶಿಲನೆಗೆ ಅಧಿಕಾರಿಗಳ ಹಿಂದೇಟು . ಹೊಂದಾಣಿಕೆಯಾಗಿದೆಯಾ? ಎಂದು ಪ್ರಶ್ನಿಸಿ ಮನವಿ
0ಗದಗ, ಕಳೆದ ಒಂದು ತಿಂಗಳಿನಿಂದ ಗದಗ ಬೆಟಗೇರಿ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೆಜು ಇದರ ಪ್ರಾರ್ಥಮಿಕ ಹಾಗೂ ಪ್ರೌಡ ಶಾಲೆ […]
ರಾಜ್ಯ ಸರ್ಕಾರದ ಅತಿದೊಡ್ಡ ಭೂ ಹಗರಣವನ್ನು ವಿಧಾನಸಭೆ ಕಲಾಪದಲ್ಲಿ ಬಯಲು ಮಾಡುತ್ತೇನೆ: ಎಚ್ಡಿಕೆ
0ಬೆಂಗಳೂರು, ಸೆಪ್ಟೆಂಬರ್ 12 : ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರದ ಆಸ್ತಿಯನ್ನು ನುಂಗುವ ಮಹಾ ಹುನ್ನಾರ ನಡೆದಿದೆ. […]
ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ಗೆ ಜಾಮೀನು
0ಬಾಂಬೆ ಅಕ್ಟೋಬರ್ 4: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ […]
Social Media
Stay Updated
Recent Posts
Categories
- State News (48)
- Gadag (23)
- Belgavi Edition (21)
- Movie and Entertainment (9)
- IMA & SFS (8)
- Editors Desk (8)