Latest Animal News
ರವೀಂದ್ರ ಸ್ವಾಮಿ ಖಂಡಿಕೇರಾ ಗ್ರಾಮಕ್ಕೆ ಭೇಟಿ ಔರಾದ ಕ್ಷೇತ್ರ,ಅಧಿಕಾರದಲ್ಲಿ ಅವಕಾಶವನ್ನು ನೀಡಿ ಒಂದು ಬಾರಿ ಮನವಿ,
0ದಿನಾಂಕ 21/03/2023 ರಂದು ಏಕತಾ ಫೌಂಡೇಶನ್ ನ ಅಧ್ಯಕ್ಷರಾದ ‘ಶ್ರೀ ರವೀಂದ್ರ ಸ್ವಾಮಿ’ಯವರು #ಏಕತಾ #ಜನಾಶೀರ್ವಾದ_ಯಾತ್ರೆ-2023 ರ ಅಂಗವಾಗಿ ‘ಖಂಡಿಕೇರಾ’ ಗ್ರಾಮಕ್ಕೆ ಭೇಟಿಕೊಟ್ಟರು. ಈ ವೇಳೆ ಜನತಾ ಜನಾರ್ಧನರ ಮನೆ-ಮನೆಗೆ ತೆರಳಿ ಅವರ ಆಶೀರ್ವಾದ ಕೋರಿದರು.
ಜನತಾ ಜನಾರ್ಧನರನ್ನುದ್ದೇಶಿಸಿ ಮಾತನಾಡಿದ ಶ್ರೀ ರವೀಂದ್ರ ಸ್ವಾಮಿಯವರು, ‘ಔರಾದ್ ಕ್ಷೇತ್ರದಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಲು ಒಂದು ಸರಿಯಾದ ಮಾರುಕಟ್ಟೆಯಿಲ್ಲ. ಅವರು ಬೆಳೆದ ಬೆಳೆಗೆ ಒಂದು ನ್ಯಾಯಯುತವಾದಂತಹ ಬೆಲೆ ಸಿಗುತ್ತಿಲ್ಲ. ಅತಿವೃಷ್ಟಿ-ಅನಾವೃಷ್ಟಿ ಗಳಲ್ಲಿ…
ಧರ್ಮಕ್ಷೇತ್ರದಲ್ಲಿ ಸರ್ವಧರ್ಮ ಕಲ್ಯಾಣ ಮಹೋತ್ಸವ 
0ಪಿರಸಾಬ್ ಕೌತಾಳ್ ರವರ ಸಾರಥ್ಯದಲ್ಲಿ ಅಕ್ಷತಾರೋಹಣ ವಿಶ್ವದಾದ್ಯಂತ ಗೌರವಾರ್ಥ ಸ್ಥಾನವನ್ನು ಹೊಂದಿದ ಗದುಗಿನ ಪುಣ್ಯಭೂಮಿ ಆ ಸ್ಥಾನವನ್ನು ಹೊಂದಿದ್ದು ಪರಮಪೂಜ್ಯ […]
ಗದಗ ಮುನ್ಸಿಪಲ್ ಸ್ಕೂಲ್ ಗೋಲಮಾಲ್
0ಗದುಗಿನ ಇತಿಹಾಸ ಪ್ರಸಿದ್ಧ ವಿದ್ಯಾ-ಮಂದಿರ ಮುನ್ಸಿಪಲ್ ಸ್ಕೂಲ್ ಒಂದಾನೊಂದು ಕಾಲದಲ್ಲಿ ಮುನ್ಸಿಪಲ್ ಸ್ಕೂಲ್ ಎಂದರೆ ಸುತ್ತಲಿನ ಶಾಲೆಗಳಿಗೆ ಮೈ-ನಡುಕವಾಗುತ್ತಿತ್ತು, ಘಟಾನುಗಟಿಗಳನ್ನು […]
ಗದಗ ನಕಲಿ ಅಧಿಕಾರಿ ಬ್ಯಾಳಿಯ ಬಿಸಿಬೇಳೆ ಬಾತ್
0ನಕಲಿ ನಕಲಿ ನಕಲಿ ಎಲ್ಲವೂ ನಕಲಿ ಆದರೆ ನಮ್ಮ ಗದಗದಲ್ಲಿ ಅಧಿಕಾರಿಯೂ ನಕಲಿ ಎಂದು ಹೇಳಿಕೊಳ್ಳಲು ನಿಜವಾಗಲೂ ನಾಚಿಕೆ ಆಗುತ್ತದೆ […]
Social Media
Stay Updated
Recent Posts
Categories
- State News (64)
- Gadag (26)
- Belgavi Edition (23)
- Movie and Entertainment (13)
- Modelling (12)
- Talent, Audition, New Face (12)